ಉಜಿರೆ - ಧರ್ಮಸ್ಥಳ -ಪೆರಿಯಶಾಂತಿ ರಸ್ತೆ ವಿಸ್ತರಣೆಗೆ ಮರ ತೆರವು: ಸಾರ್ವಜನಿಕ ಅಹವಾಲು ಮುಂದೂಡಿಕೆ
ಉಜಿರೆ - ಧರ್ಮಸ್ಥಳ -ಪೆರಿಯಶಾಂತಿ ರಸ್ತೆ ವಿಸ್ತರಣೆಗೆ ಮರ ತೆರವು: ಸಾರ್ವಜನಿಕ ಅಹವಾಲು ಮುಂದೂಡಿಕೆ
05/11/2025
05/11/2025
ಮಂಗಳೂರು: ಉಜಿರೆ - ಧರ್ಮಸ್ಥಳ -ಪೆರಿಯಶಾಂತಿ ರಸ್ತೆ ಅಗಲೀಕರಣದ ಕುರಿತು ಕಾಮಗಾರಿಗೆ ಅಡಚಣೆಯಾಗುವ ಮರಗಳ ತೆರವಿನ ಬಗ್ಗೆ ನವೆಂಬರ್ 10 ರಂದು ನಿಗಧಿಪಡಿಸಿದ ಸಾರ್ವಜನಿಕ ಅಹವಾಲನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ ಎಂದು ಮಂಗಳೂರು ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.