image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜಿಲ್ಲಾ ಯುವಜನೋತ್ಸವ ಮುಂದೂಡಿಕೆ

ಜಿಲ್ಲಾ ಯುವಜನೋತ್ಸವ ಮುಂದೂಡಿಕೆ

ಮಂಗಳೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ್, ಕೊಣಾಜೆ  ಗ್ರಾಮ ಪಂಚಾಯತ್, ಜಿಲ್ಲಾ ಯುವಜನ ಒಕ್ಕೂಟ, ಸಮರ್ಪಣ ಪರಿವಾರ ಟ್ರಸ್ಟ್ ಸಹಯೋಗದಲ್ಲಿ ಅಕ್ಟೋಬರ್ 26 ರಂದು ಉಳ್ಳಾಲ ತಾಲೂಕಿನ ಅಸೈಗೋಳಿ ಬಂಟರ ಭವನದಲ್ಲಿ  ಹಮ್ಮಿಕೊಳ್ಳಲಾಗಿದ್ದ 2025-26ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಅನಿವಾರ್ಯ  ಕಾರಣಗಳಿಂದ  ಮುಂದೂಡಲಾಗಿದೆ. ಕಾರ್ಯಕ್ರಮ  ನಡೆಯುವ ದಿನಾಂಕವನ್ನು  ಶೀಘ್ರದಲ್ಲಿಯೇ  ತಿಳಿಸಲಾಗುತ್ತದೆ ಎಂದು   ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ  ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ