image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಏಳನೇ ಸ್ಥಳದಲ್ಲಿ ಲಭಿಸದ ಕಳೇಬರ : ಎಂಟನೇ ಸ್ಥಳಕ್ಕೆ ಲಗ್ಗೆ ಇಟ್ಟ ಎಸ್ ಐಟಿ ತಂಡ

ಏಳನೇ ಸ್ಥಳದಲ್ಲಿ ಲಭಿಸದ ಕಳೇಬರ : ಎಂಟನೇ ಸ್ಥಳಕ್ಕೆ ಲಗ್ಗೆ ಇಟ್ಟ ಎಸ್ ಐಟಿ ತಂಡ

ಧರ್ಮಸ್ಥಳ: ಬುರುಡೆ ಸಾಕ್ಷಿ ದೂರುದಾರ ಗುರುತಿಸಿದ ಏಳನೆಯ ಸ್ಥಳದಲ್ಲಿ ಯಾವುದೇ ಕಳೇಬರಗಳು ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.ನದಿ ಬದಿಯಲ್ಲಿಯೇ ಇದ್ದ ಏಳನೇ ಸ್ಥಳದಲ್ಲಿ ಇಂದು ಬೆಳಗ್ಗಿನಿಂದ ಎಸ್.ಐ.ಟಿ ತಂಡ ಕಾರ್ಮಿಕರನ್ನು ಉಪಯೋಗಿಸಿ ಅಗೆಯುವ ಕಾರ್ಯ ಆರಂಭಿಸಿದ್ದು, ಅಗತ್ಯ ಬಂದರೆ ಉಪಯೋಗಿಸಲು ಹಿಟಾಚಿಯನ್ನು ಕೂಡ ಸ್ಥಳದಲ್ಲಿ ನಿಲ್ಲಿಸಲಾಗಿದೆ.

ಆದರೆ ಅಗೆಯುವ ಸಂದರ್ಭದಲ್ಲಿ ಯಾವುದೇ ವಸ್ತುಗಳು ಪತ್ತೆಯಾಗದ ಹಿನ್ನಲೆ ಎಂಟನೇ ಸ್ಥಳದ ಅಗೆತಕ್ಕೆ ತಂಡ ಮುಂದಾಗಿದೆ.

Category
ಕರಾವಳಿ ತರಂಗಿಣಿ