image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕರ್ನಾಟಕ ರಾಜ್ಯ ಬ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಮೆಂಟ್ ನಲ್ಲಿ ಪ್ರಶಸ್ತಿ ಜಯಿಸಿದ ಸಾಕ್ಷಿ ಸಂತೋಷ, ಸಿದ್ಧಾಂತ್ ಎಂ, ತನಿಷ್ಕಾ ಕಪಿಲ್‌ ಕಾಲಭೈರವ್, ತಮೋಘ್ನಾ

ಕರ್ನಾಟಕ ರಾಜ್ಯ ಬ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಮೆಂಟ್ ನಲ್ಲಿ ಪ್ರಶಸ್ತಿ ಜಯಿಸಿದ ಸಾಕ್ಷಿ ಸಂತೋಷ, ಸಿದ್ಧಾಂತ್ ಎಂ, ತನಿಷ್ಕಾ ಕಪಿಲ್‌ ಕಾಲಭೈರವ್, ತಮೋಘ್ನಾ

ಮಂಗಳೂರು : ನಗರದ ಫಾದರ್ ಮುಲ್ಲರ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ರ್ಯಂಕಿಂಗ್ ಟೇಬಲ್ ಟೆನಿಸ್ ಟೂರ್ನಮೆಂಟ್‌ನ 3ನೇ ದಿನವಾಗಿರುವ ಶನಿವಾರ ವಿವಿಧ ವಿಭಾಗಗಳಲ್ಲಿ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದರು.

ಅಂಡರ್ -13 ಬಾಲಕಿಯರ ವಿಭಾಗದಲ್ಲಿ ಸಾಕ್ಷಿ ಸಂತೋಷ, ಅಂಡರ್ 13 ಬಾಲಕರ ವಿಭಾಗದಲ್ಲಿ ಸಿದ್ಧಾಂತ್ ಎಂ, ಅಂಡರ್ - 15 ಬಾಲಕಿಯರ ವಿಭಾಗದಲ್ಲಿ ತನಿಷ್ಕಾ ಕಪಿಲ್ ಕಾಲಭೈರವ್ ಮತ್ತು ಅಂಡರ್ - 15 ಬಾಲಕರ ವಿಭಾಗದಲ್ಲಿ ತಮೋಘ್ನಾ ಎಂ ಪ್ರಶಸ್ತಿ ಪಡೆದರು.

ಅಂಡರ್ - 13 ಬಾಲಕಿಯರ ಫಲಿತಾಂಶ, ವಿನ್ನರ್ ಸಾಕ್ಷಿ ಸಂತೋಷ, ರನ್ನ‌ರ್: ಯುಕ್ತ ಹರ್ಷ, ಎರಡನೇ ರನ್ನರ್ - ರಿಯಾ ಹರ್ಟಿಸ್ ಮತ್ತು ಆಧ್ಯ ಎಂ

ಅಂಡರ್ - 13 ಬಾಲಕರ ವಿಭಾಗದ ಫಲಿತಾಂಶ, ವಿನ್ನ‌ರ್ : ಸಿದ್ದಾಂತ್ ಎಂ, ರನ್ನರ್: ಸಾತ್ವಿಕ್ ಎಂ, ಎರಡನೇ ರನ್ನರ್ - ಮೋಹಿತ್ ದೀಪಕ್ ಬೆಳವಾಡಿ ಮತ್ತು ಸುಚೇತ್ ಸಿ ಧರೆನ್ನವರ್

ಅಂಡರ್ - 15 ಬಾಲಕಿಯರ ಫಲಿತಾಂಶ, ವಿನ್ನರ್ - ತನಿಷ್ಕಾ ಕಪಿಲ್ ಕಾಲಭೈರವ್, ರನ್ನರ್ - ಸಾಕ್ಷಿ ಸಂತೋಷ, ಎರಡನೇ ರನ್ನರ್ - ರಾಶಿ ವಿ ರಾವ್ ಮತ್ತು ಕ್ರಿಶಾ ಪಿ ಕರ್ಕೇರಾ

ಅಂಡರ್ - 15 ಬಾಲಕರ ಫಲಿತಾಂಶ, ವಿನ್ನರ್ - ತಮೋಘಾ ಎಂ, ರನ್ನರ್- ಸಿದ್ದಾಂತ್ ಎಂ, ಎರಡನೇ ರನ್ನರ್ - ಸಾತ್ವಿಕ್ ಎಂ ಮತ್ತು ವೇದಾಂತ್ ವಶಿಷ್

Category
ಕರಾವಳಿ ತರಂಗಿಣಿ